ತುರ್ತು ಪೊಲೀಸ್ ಸೇವೆಗೆ 112ಕ್ಕೆ ಕರೆ ಮಾಡಿ : ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ–

ಚಿಕ್ಕಮಗಳೂರು: ಕೊಟ್ಟಿಗೆಹಾರಬಣಕಲ್ :

ಯಾವುದೇ ರೀತಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಯಾವ ತೊಂದರೆ ಇದ್ರು 112 ಕ್ಕೆ ಕರೆ ಮಾಡಿ, ತುರ್ತು ಸೇವೆ ಒದಗಿಸುವ ವಾಹನ ಕ್ಷಣಾರ್ಧದಲ್ಲಿ ನಿಮ್ಮ ಮುಂದೆ ಬರಲಿದೆ 112 ಪೊಲೀಸ್ ವಾಹನ ತುರ್ತು ಸಮಸ್ಯೆ ಬಗೆಹರಿಸಕೊಳ್ಳಬಹುದು.

ಅಪಘಾತ ಆದಲ್ಲಿ , ಆರೋಗ್ಯ ,ಗಲಾಟೆ , ಅಗ್ನಿಶಾಮಕ ದಳ ,ಜನರ ಸೇವೆ ಮಾಡಲು ಕರೆ ಮಾಡಿ 112 ತಕ್ಷಣ ಬರಲಿದೆ ಎಂದು ಕೊಟ್ಟಿಗೆಹಾರ ಪಟ್ಟಣದಲ್ಲಿ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ಮಾಹಿತಿ ತಿಳಿಸಿದರು . ಪೊಲೀಸ್ ಸಿಬ್ಬಂದಿ ಜಗದೀಶ್, ನಂದೀಶ್, ಗ್ರಾಮದ ಮುಖಂಡ ಟಿ.ಎ, ಖಾದರ್, ಕೌಶಿಕ್, ಯೋಗೇಶ್, ಆಮ್ಜಾದ್, ಯಶ್ ವಂತ್,ದೇವೇಂದ್ರ, ಬದ್ರುದ್ದೀನ್, ಧರ್ಮ, ವಿಶು, ಅಜೀದ್, ಸುಬ್ರಾಯ ಗೌಡ, ಆಟೋ ಚಾಲಕರು, ವರ್ತಕರು, ಮತ್ತು ಗ್ರಾಮಸ್ಥರು ಇದ್ದರು.