ಮಲೆನಾಡು ಭಾಗದಲ್ಲಿ ಗಡುಗು, ಸಿಡಿಲು ಮಳೆ

ಚಿಕ್ಕಮಗಳೂರುಬಣಕಲ್: ಕೊಟ್ಟಿಗೆಹಾರ, ಬಾಳುರು, ಬಣಕಲ್, ಬೆಟ್ಟಗೆರೆ, ಬಕ್ಕಿ, ತ್ರಿಪುರ ಮುಂತಾದ ಕಡೆ ಗುಡುಗು ಸಿಡಿಲು ಸಹಿತ ಬಾರಿ ಮಳೆ

ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲರಹಳ್ಳಿ ಗ್ರಾಮದ ರವೀಶ್ ಅವರ ಮನೆಗೆ ಸಿಡಿಲು ಹೊಡೆದು ಸಾವಿರಾರು ರೂಪಾಯಿಗಳ ವಸ್ತುಗಳು ಹಾನಿ ಟಿ.ವಿ , ಫ್ರಿಜ್, ಮನೆಯ ವೈರಿಂಗ್ ಸುಟ್ಟು ಹೋಗಿದೆ. ಮನೆಯ ಗೋಡೆಗಳು ಹೊಡೆದು ಹೋಗಿದೆ

ಮನೆಯವರೆಲ್ಲಾ ಹೊರಗೆ ಇದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಬಕ್ಕಿ ಗ್ರಾಮ