ಚಿಕ್ಕಮಗಳೂರು– ಬಣಕಲ್:
ಬಣಕಲ್ ನ ಹೆಗ್ಗುಡ್ಲು ತಾರನಾಥ್ ಗೌಡರ ಕಾಫಿ ತೋಟದಲ್ಲಿ ಕಾಡೆಮ್ಮೆ ಕಾಣಿಸಿಕೊಡಿದೆ.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ತೋಟಗಳಿಗೆ ಬರುತ್ತಿದ್ದು , ಒಂದು ಕಡೆಯಿಂದಾ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ ಉದುರುತಿದ್ದು, ಹಾಗೂ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಅದರ ಮದ್ಯ ಇಂತಹ ಪ್ರಾಣಿಗಳು ಕಾಫಿತೋಟಕ್ಕೆ ನುಗ್ಗುತಿದ್ದು ಕಾಫಿ ತೋಟ ಸಂಪೂರ್ಣ ಹಾಳಾಗುತ್ತಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಹೆಗ್ಗುಡ್ಲು