ಬಣಕಲ್ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ನಿಧನ

ಬಣಕಲ್ ಅಂಚೆ ಕಚೇರಿಯಲ್ಲಿ GDS ಪ್ಯಾಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣರವರು (53)ಅನಾರೋಗ್ಯ ದಿಂದ ಇಂದು ನಿಧನ ಹೊಂದಿದ್ದಾರೆ. ಕೃಷ್ಣ ಅವರು ಕಳೆದ 30 ವರ್ಷಗಳಿಂದ ಅಂಚೆ ಕಚೇರಿಯಲ್ಲಿ ಜಿ.ಡಿ.ಎಸ್ ಪ್ಯಾಕರ್ ಆಗಿ ಸೇವೆ ಸಲ್ಲಿಸುತ್ತಿದ್ದರು.ಬಣಕಲ್ ನಲ್ಲಿ ಕಳೆದ 13ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದ ಕಾರಣ ಕೊಪ್ಪದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮನೆಯಲ್ಲಿ ನಿಧನರಾಗಿದ್ದಾರೆ

ವರದಿ :✍️ಸೂರಿ ಬಣಕಲ್