ಬಣಕಲ್ :ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್ ಅಧ್ಯಕ್ಷ ರಾಗಿ ಬಿ. ಎಸ್. ಕಲ್ಲೇಶ್ ಆಯ್ಕೆಯಾಗಿದ್ದಾರೆ.
ಕಳೆದ ಅವಧಿಯ ಅಧ್ಯಕ್ಷರಾಗಿದ್ದ ಗಜೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸರ್ವ ಸದಸ್ಯರುಗಳ ಒಮ್ಮತದಂತೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಕೆ.ಸಿ. ಶಶಿಕಾಂತ್.ಮಾಜಿ ಅಧ್ಯಕ್ಷರು ಗಜೇಂದ್ರ.ಭರತ್ ಬಿ.ಎಂ. ಅಭಿಲಾಶ್. ರಂಗನಾಥ್. ಮಮತಾ.ದಿಲ್ ದಾರ್ ಬೇಗಂ. ಶೇಕರ.ನಾರಾಯಣ ಗೌಡರು. ಹಾಗೂ ಬ್ಯಾಂಕ್ ನ ಸಿಬ್ಬಂದಿ ವರ್ಗ ಗ್ರಾಮಸ್ಥರು ಹಾಜರಿದ್ದರು.