ಬಣಕಲ್: ಬಕ್ಕಿ ಗ್ರಾಮದ “ರಾಮೇಶ್ವರ ಘಟಕವನ್ನು” ಇಂದು ಉದ್ಘಾಟನೆ ಮಾಡಲಾಯಿತು ಬಜರಂಗದಳ ಜಿಲ್ಲಾ ಸಂಯೋಜಕ್ ಸಿ ಡಿ ಶಿವಕುಮಾರ್ ಸಹ ಸಂಯೋಜಕ್ ಶ್ಯಾಂ ವಿ ಗೌಡ, ತಾಲೂಕು ಸಂಯೋಜಕ ಅಜಿತ್ ಜೇನು ಬೈಲು, ತಾಲೂಕು ಸಹ ಸಂಯೋಜಕ ಪ್ರಣಿತ್, ಬಜರಂಗದಳ ನಗರ ಸಂಯೋಜಕ ಧನು, ನಿತಿನ್, ಮನೋಜ್ ಹಾಗೂ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಮತ್ತು ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಬಜರಂಗದಳ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಯಿತು ಘಟಕ ಸಂಯೋಜಕ ಆಗಿ ಶ್ರಿಧನ್, ಘಟಕ ಸಹ ಸಂಯೋಜಕ ಆಗಿ ಸತೀಶ್ ಅವರನ್ನು ನಿಯುಕ್ತಿಗೊಳಿಸಲಾಯಿತು
