ಮೂಡಿಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ವತಿಯಿಂದ NEP ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ವಿದ್ಯಾರ್ಥಿ ಆಂದೋಲನ “ಸಹಿ ಸಂಗ್ರಹ ಅಭಿಯಾನವನ್ನು” ಮೂಡಿಗೆರೆ ಬಸ್ ಸ್ಟ್ಯಾಂಡ್ ಹಾಗೂ DSBG ಕಾಲೇಜು ಮುಂಬಾಗದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ರಿಷಿತ್ ಬಣಕಲ್ ತಾಲೂಕು ಸಂಚಾಲಕ ನಿಶಾಂತ್ ವಿದ್ಯಾರ್ಥಿ ಪ್ರಮುಖ ಮನು ಬಣಕಲ್ .. ಯಶಸ್ . ಕೃತಿಕ್ . ನಿತಿನ್ . ಸಾಗರ್. ಅಭಿಷೇಕ್. ಹಾಗೂ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.