ಜಾವಳಿಯಲ್ಲಿ ನಾಗರ ಹಾವು ರಕ್ಷಣೆ

ತಾಲೂಕಿನ ಜಾವಳಿಯ ರವಿ ಎಂಬುವವರ ಮನೆಯ ಬಳಿಯ ಮೆಟ್ಟಿಲಲ್ಲಿ ನಾಗರಹಾವು ಸೇರಿಕೊಂಡಿತ್ತು.ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ನಾಗರಹಾವು ಸೇರಿಕೊಂಡಿರುವುದು ಜನರಲ್ಲಿ ಆತಂಕ ಉಂಟುಮಾಡಿತು.ತಕ್ಷಣವೇ ಆಗಮಿಸಿದ ಉರಗ ರಕ್ಷಕ ಆರಿಫ್ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.