ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ

ಬಣಕಲ್ :ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಇತರೆ ರೈತರಿಗೂ ಹಣದ ಸಹಾಯ ಲಭಿಸಿದಂತಾಗುತ್ತದೆ ಎಂದು ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ. ಗಜೇಂದ್ರ ಹೇಳಿದರು.ಮೂಡಿಗೆರೆ ತಾಲ್ಲೂಕಿನ ಬಣಕಲ್ ಪ್ರಾಥಮಿಕ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಇತರೆ ರೈತರಿಗೂ ಹಣದ ಸಹಾಯ ಲಭಿಸಿದಂತಾಗುತ್ತದೆ ಮತ್ತು ಸರ್ಕಾರದ ವತಿಯಿಂದ ಎಲ್ಲಾ ಸೌಲಭ್ಯಗಳೂ ಸಿಗುತ್ತವೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಹೆಚ್ ಕೆ ಮಮತ. ಎ.ಆರ್. ಅಭಿಲಾಷ್. ಬಿ.ಎಂ.ಭರತ್. ರಂಗನಾಥ್. ಕಲ್ಲೇಶ್. ವಿಕ್ರಂ. ಶಾಮಣ್ಣ. ಲಕ್ಷ್ಮಿ. ದಿಲ್ದಾರ್ ಬೇಗಂ. ಚಂದ್ರಶೇಖರ. ರಮೇಶ್. ಅಶ್ವಥ್. ನಾರಾಯಣ ಗೌಡ. ಪ್ರದೀಪ್ ಕುಮಾರ್. ನಾಗೇಶ್ ಗೌಡ. ಪ್ರಯಗ್. ಉಪಸ್ಥಿತರಿದ್ದರು