ಬಣಕಲ್ :ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಣಕಲ್ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು
ಅಧ್ಯಕ್ಷರಾಗಿಲಕ್ಷ್ಮಣ್ ಪೂಜಾರಿ ಗುಡ್ಡಹಟ್ಟಿ,
ಗೌರವಾಧ್ಯಕ್ಷರಾಗಿ ಬಿವಿ ಸುರೇಶ್ ಪೂಜಾರಿ ಸುಭಾಷ್ ನಗರ,
ಉಪಾಧ್ಯಕ್ಷರಾಗಿ ಬಿಎನ್ ಹರೀಶ್ ಪೂಜಾರಿ ಸುಭಾಷ್ ನಗರ ಮತ್ತು ಪ್ರಭಾಕರ್ ಪೂಜಾರಿ,
ಕಾರ್ಯದರ್ಶಿಯಾಗಿ ಪ್ರಶಾಂತ್ ಪೂಜಾರಿ ಸುಭಾಷ್ ನಗರ,
ಸಹ ಕಾರ್ಯದರ್ಶಿಯಾಗಿ ರೇವತಿ ಪೂಜಾರ್ತಿ ಕುವೆಂಪುನಗರ,
ಖಜಾಂಜಿಯಾಗಿ ಸುಜಯ್ ಪೂಜಾರಿ ಸುಭಾಷ್ ನಗರ,
ಸಂಘಟನಾ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ ಗುಡ್ಡಹಟ್ಟಿ,
ಸಲಹ ಸಮಿತಿಯ ಅಧ್ಯಕ್ಷರಾಗಿ ಗಿರಿಯಪ್ಪ ಪೂಜಾರಿ ಸುಭಾಷ್ ನಗರ,
ಸದಸ್ಯರಾಗಿ
ಬಿಆರ್ ರವಿ ಪೂಜಾರಿ,
ಶಾಂತಪ್ಪ ಪೂಜಾರಿ,
ಕೇಶವ ಪೂಜಾರಿ,
ಎಸ್ ನಾರಾಯಣ ಪೂಜಾರಿ,
ಇವರನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ನಾರಾಯಣ ಗುರು ಸಮಾಜ ಸೇವಾ ಸಂಘ ಮೂಡಿಗೆರೆ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಬಿವಿ ಸುರೇಶ್ ಪೂಜಾರಿ, ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದ ಹರೀಶ್ ಪೂಜಾರಿ ಯವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.