ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಮುಕ್ತ ಹೊನಲು ಬೆಳಕಿನ ಶಟಲ್ ಪಂದ್ಯಾವಳಿ

ಫ್ರೆಂಡ್ಸ್ ಕ್ಲಬ್‌ವತಿಯಿಂದ ಬಣಕಲ್ ಫೈರೋಜ್ ಅಹ್ಮದ್ ಕ್ರೀಡಾಂಗಣದಲ್ಲಿ ನಡೆದ ಮುಕ್ತ ಹೊನಲು ಬೆಳಕಿನ ಷಟಲ್‌ ಪಂದ್ಯಾವಳಿ ನಡೆಯಿತು.50ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.ಶಿವಮೊಗ್ಗದ ಸಹಸ್ರಮತ್ತು ಪ್ರಶಾಂತ್ ಪ್ರಥಮ ಸ್ಥಾನ ಪಡೆದರೆ, ದ್ವೀತಿಯ ಸ್ಥಾನವನ್ನು ಚಂದನ್ ಮತ್ತು ನಿಶಾಂತ್. ಪಡೆದು ಕೊಂಡರು
ಮೊದಲನೇ ಸೆಮಿಫೈನಲ್‌ ಪಂದ್ಯ ಶಿವಮೊಗ್ಗ ತಂಡ ಹಾಗೂ ಶಹಸ್ರ ತಂಡಗಳ ನಡುವೆ ನಡೆಯಿತು. ಸಹಸ್ರ ತಂಡವು 30-25ಸೆಟ್‌ಗಳಿಂದ ವಿಜಯಗಳಿಸಿ ಫೈನಲ್‌ ಪ್ರವೇಶಿಸಿತು. ದ್ವಿತೀಯ ಸೆಮಿಫೈನಲ್‌ ಪಂದ್ಯವು ಬಣಕಲ್ ನ ಉತ್ತಮ್ ಹಾಗೂ ಚಂದನ್ ತಂಡಗಳ ನಡುವೆ ನಡೆಯಿತು. ಚಂದನ್ ತಂಡವು 30-25 ಸೆಟ್‌ಗಳಿಂದ ವಿಜಯಗಳಿಸಿ ಫೈನಲ್‌ ಪ್ರವೇಶಿಸಿತು.
ಸಮಾರಂಭದ ಅಧ್ಯಕ್ಷ ತೆಯನ್ನು ಕ್ಲಬ್‌ನ ಅಧ್ಯಕ್ಷ ಅರುಣ್ ಪೂಜಾರಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಪಿ. ವಾಸುದೇವ್.ಸಂಜಯ್ ಕೊಟ್ಟಿಗೆಹಾರ. ಪ್ರಭಾಕರ್ ಭಿನ್ನಡಿ. ಭರತ್.ಇರ್ಫಾನ್. ಜಕಾರಿಯ ಜಾಕಿರ್. ಫಾರೂಕ್. ಹುಸೈನಾರ್.ರಿಹಾನ್ ಭಾಗವಹಿಸಿದ್ದರು..ಹಾಗೆ ಸಮಾಜ ಸೇವಕ ಮ್ಯಾನ್ ಕೈಂಡ್ ನ ಸಾಜಿದ್ ಕೃಷಿ ಕ್ಷೇತ್ರದಲ್ಲಿ ಉತ್ತಮ ಕೃಷಿ ಮಹಿಳೆ ಪ್ರಶಸ್ತಿಪಡೆದ ವನಶ್ರೀ. ಹಾಗೂ ಪೌರ ಕಾರ್ಮಿಕರಾದ ಹರೀಶ್ ಹಾಗೂ ಗಣೇಶ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.