ಮೂಡಿಗೆರೆ :ಚಿಕ್ಕಮಗಳೂರು ಜಿಲ್ಲೆ
ಮೂಡಿಗೆರೆಯ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಒಳಭಾಗದಲ್ಲಿ ಎರಡು ಗುಂಪುಗಳ ನಡುವೆ ಮಾರ ಮಾರಿ ನಡೆದಿದೆ
ಒಬ್ಬ ಯುವಕನಿಗೆ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ
ಬಸ್ ಸ್ಟ್ಯಾಂಡ್ ನಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು
ಪ್ರಯಾಣಿಕರಿಗೆ ಇಲ್ಲಿ ಏನಾಗುತ್ತದೆ ಎಂಬುದು ತಿಳಿಯದೆ ಹೋಯಿತು.
ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಬಸ್ ಸ್ಟ್ಯಾಂಡ್ ನಲ್ಲಿ ಇದ್ದ ಸಿ ಸಿ ಕ್ಯಾಮೆರಾಗಳು ನಿದ್ದೆಗೆ ಜಾರಿದ್ದು ವಿಪರ್ಯಾಸ
ಪೊಂಡ ಪೋಕರಿಗಳ ಹಾವಳಿ ಹೆಚ್ಚಾಗಿದ್ದು .
ವಿಧ್ಯಾರ್ಥಿನಿಯರು ಮತ್ತು ಮಹಿಳೆಯರ ಭದ್ರತೆ ಮರೀಚಿಕೆಯಾಗಿದೆ.
ಘೋರ ದುರಂತ ನಡೆಯುವ ಮುನ್ನ ಸಿ ಸಿ ಟಿ ವಿ ಕ್ಯಾಮೆರಾವನ್ನು ದುರಸ್ತಿಗೊಳಿಸಿ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಗೆ ಭದ್ರತೆ ಒದಗಿಸಿ ಇಂತಹ ಪ್ರಕರಣಗಳಿಗೆ ಪೊಲೀಸರು ಕಡಿವಾಣ ಹಾಕುವರೆ ಕಾದು ನೋಡಬೇಕಿದೆ ???