ಜರಾಷ್ಟ್ರೀಯ ಭಾವೈಕ್ಯತಾ ದಿನವಾದ ಇಂದು ಜೆ ಸಿ ಐ ಬಣಕಲ್ ವಿಸ್ಮಯ ಸಂಸ್ಥೆ ಯ ವತಿಯಿಂದ ಕೊಟ್ಟಿಗೆಹಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಬಣಕಲ್ ವಿದ್ಯಾಭಾರತಿ ಶಾಲಾ ವಿದ್ಯಾರ್ಥಿಗಳಿಗೆ ಭಾವೈಕ್ಯತಾ ಪ್ರತಿಜ್ಞಾ ವಿಧಿ ಯನ್ನು ಬೋಧಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಜೇಸಿ ಶರತ್ ಫಲ್ಗುಣಿ, ಉಪಾಧ್ಯಕ್ಷರಾದ ಜೇಸಿ ರವಿ ಕೆ ಎಲ್, ಲೇಡಿ ಜೇಸಿ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಶರತ್, ಲೇಡಿ ಜೇಸಿ ಪೂರ್ವಾದ್ಯಕ್ಷರಾದ ಶ್ರೀಮತಿ ಸ್ವಾತಿ ನವೀನ್, ಶ್ರೀಮತಿ ಮಧುರ ಕವೀಶ್ ಮತ್ತು ಜೂನಿಯರ್ ಜೇಸಿ ಅಧ್ಯಕ್ಷರಾದ ಶ್ರಾವ್ಯ ಉಪಸ್ಥಿತರಿದ್ದರು.
