*ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಚಿಕ್ಕಮಗಳೂರು ಇವರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ* ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಅವಧೂತ ವಿನಯ್ ಗುರೂಜಿ ಅವರ ಆದೇಶದ ಮೆರೆಗೆ ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಚಿಕ್ಕಮಗಳೂರು ಇವರ ವತಿಯಿಂದ ನಗರದ ಮೌಂಟನ್ ವ್ಯೂ ಶಾಲೆಯಿಂದ ಅಲ್ಲಂಪುರದ ವರೆಗೆ ಇಂದು ಸ್ವಚ್ಚತಾ ಕಾರ್ಯವನ್ನು ಏರ್ಪಡಿಸಲಾಯಿತು.. ಈ ಕಾರ್ಯಕ್ರಮಕ್ಕೆ ವಿನಯ್ ಕೋಟೆ.ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ರೇಖಾ ಹುಲಿಯಾಪ್ಪ,ಶರತ್,ಚಂದ್ರು,ಶಂಕರ್ ಮುಂತಾದವರು ಪಾಲ್ಗೊಂಡರು.
