ಸೇವಾಸಮರ್ಪಣಾ ಅಭಿಯಾನ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಇಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಳಸ ಹೋಬಳಿ ಬಿಜೆಪಿ ಮತ್ತು ರೈತ ಮೋರ್ಚಾ ವತಿಯಿಂದ ಭದ್ರ ನದಿ ಸ್ವಚ್ಛತೆ ಮತ್ತು ಗಿಡಗಳನ್ನು ನೆಡುವ ಕಾರ್ಯಕ್ರಮ ಮಾಡಿದರು ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ನಾಗಭೂಷಣ್,ರೈತ ಮೋರ್ಚಾ ತಾಲೂಕು ಕಾರ್ಯದರ್ಶಿಗಳಾದ ಪರೀಕ್ಷಿತ್ ಜಾವಳಿ, ದಯಾಕರ್,ಸುರೇಶ್ ಗೌಡ,ರೈತ ಮೋರ್ಚಾ ಹೋಬಳಿ ಅಧ್ಯಕ್ಷ ರಮೇಶ್, ಕ್ರಷ್ಣಪ್ಪ,ಶ್ರೀಕಾಂತ್,ಬಾಲಕೃಷ್ಣ, ಬಾಲೇಶ್,ರಾಘವೇಂದ್ರ ಶೆಣೈ ವ್ರಷಬರಾಜ್,ಸನತ್ ಕುಮಾರ್ ಮುಂತಾದವರಿದ್ದರು.
