ಇಂದು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಾಳೂರು ಹೋಬಳಿಯ ಗಬ್ಗಲ್ ಗ್ರಾಮದಲ್ಲಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಹೋಬಳಿ ಬಿಜೆಪಿ ಮತ್ತು ಯುವ ಮೋರ್ಚಾ,ಮತ್ತು ರೈತ ಮೋರ್ಚಾದ ವತಿಯಿಂದ ನಡೆದ ಗಿಡಗಳನ್ನು ನೆಡುವ ಕಾರ್ಯಕ್ರಮ ಮತ್ತು ಸ್ವಚ್ಛತೆ ನಡೆಸಲಾಯಿತು ಹೋಬಳಿ ಬಿಜೆಪಿ ಅಧ್ಯಕ್ಷ ವಿಜೇಂದ್ರ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆದರ್ಶ್ ಕನ್ನಳ್ಳಿ, ಪರೀಕ್ಷಿತ್ ಜಾವಳಿ, ಹೋಬಳಿ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ನವೀನ್ ಹಾವಳಿ, ಯುವ ಮೋರ್ಚಾ ಅಧ್ಯಕ್ಷ ಅವಿನಾಶ್, ಮರ್ಕಲ್ ಲೋಕೇಶ್, ದಿನಕರ್ ಪೂಜಾರಿ,ಅಜಿತ್ ದುರ್ಗದಹಳ್ಳಿ, ಶಿವರಾಜ್ ಕಲ್ಮನೆ,ನಂದನ್ ನೆಡ್ನಳ್ಳಿ,ಅನುದೀಪ್ ಬಾಳೂರು, ಅಶೋಕ್ ಮಲೆಮನೆ,ಪ್ರದೀಪ್ ಇದ್ದರು.
