ಬಣಕಲ್:
ಬಾಳೂರಿನ ಕಲಾನಾಥೇಶ್ವರ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಬಾಳೂರು ಗ್ರಾಮಸ್ಥರು ಬುಧವಾರ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ನಿರ್ದೇಶಕರು ಸುರಭಿ ರಘು, ರಘು ಬಾಳುರು, ಜಿಲ್ಲಾ ಕೆಡಿಪಿ ಸದಸ್ಯರಾದ ಬಿಎಂ ಭರತ್, ಬಾಳುರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಿಬಿ ಮಂಜುನಾಥ್,ಹಾಗೂ ಜಗದೀಶ್, ರೋಹಿತ್ ,ಸಂದೀಪ್ ಮುಂತಾದವರು ಇದ್ದರು