
ಬಣಕಲ್ ಚರ್ಚ್ ಸಭಾಂಗಣದಲ್ಲಿ ಇಂದು ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಹನ್ನೊಂದು ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಯಿತು ರೋಸಲೀನ್ ನರೋನ ಸರ್ಕಾರಿ ಪ್ರಾಥಮಿಕ ಶಾಲೆ ದೊಡ್ಡನಂದಿ, ಖನಿಜ್ ಫಾತಿಮಾ ಸರ್ಕಾರಿ ಪ್ರಾಥಮಿಕ ಶಾಲೆ ಮುಗ್ರಹಳ್ಳಿ, ಪರಮೇಶ್ವರಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಹಳೇಕೋಟೆ, ವೀಣಾ ಸರ್ಕಾರಿ ಪ್ರಾಥಮಿಕ ಶಾಲೆ, ಶರಾವತಿ ಹಾಲೇಗೌಡ ಸರ್ಕಾರಿ ಪ್ರಾಥಮಿಕ ಶಾಲೆ ದಾರದಹಳ್ಳಿ, ಸೌಭಾಗ್ಯ ಸರ್ಕಾರಿ ಪ್ರಾಥಮಿಕ ಶಾಲೆ ಕಿರುಗುಂದ, ಜೀಟಾ ವಿ ಲೋಬೊ ಪ್ರಾಥಮಿಕ ಶಾಲೆ ಹಂತುರು, ವೀಣಾ ಶನೈ ಭಾಲಕರ ಪ್ರಾಥಮಿಕ ಶಾಲೆ ಕಳಸ, ಪಿ ವಾಸುದೇವ್ ಬಣಕಲ್ ಪ್ರೌಢ ಶಾಲೆ ಬಣಕಲ್, ಸತ್ಯ ಪ್ರಕಾಶ್ ಸರ್ಕಾರಿ ಪ್ರೌಢ ಶಾಲೆ ಬೆಟಗೆರೆ, ಪ್ರಶಾಂತ್ jem ಪ್ರೌಢ ಶಾಲೆ ಕಳಸ, ಆಯ್ಕೆ ಮಾಡಲಾಯಿತು.
ಶ್ರೀ ತಿರುಮಲೇಶ್ ಪ್ರಧಾನ ಭಾಷಣ ಮಾಡಿ
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜೀವನ ಕೌಶಲಗಳನ್ನು ಕಲಿಸಲು ಹೆಚ್ಚು ಒತ್ತು ಕೊಡಬೇಕು ಎಂದು ತಿಳಿಸಿದರು
SSLC ಯಲ್ಲಿ 625 ಕ್ಕೆ625 ಅಂಕ ತೆಗೆದ 2 ಮಕ್ಕಳು ಸೇರಿದಂತೆ 600 ಕ್ಕಿಂತ ಹೆಚ್ಚು ಅಂಕ ತೆಗೆದ ಮಕ್ಕಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಹೇಮಂತ್ ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಕಾಶ್ , EO ತಾಲ್ಲೂಕು ಪಂಚಾಯಿತಿ
ಕೃಷ್ಣ ಕುಮಾರ್, ಅಧ್ಯಕ್ಷರು, ಸರ್ಕಾರಿ ನೌಕರರ ಸಂಘ
ಪೂರ್ಣೇಶ್ ಮತ್ತಾವರ, ಸರ್ಕಾರಿ ನೌಕರರ ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯ, ಶ್ರೀನಿವಾಸ್
ಶಿವನಂಜೇಗೌಡ, ಮಂಜಪ್ಪ, ಪುಟ್ಟರಾಜು,
ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು..
ಹಾಗೂ
ಮುಖ್ಯ ಅತಿಥಿಗಳಾಗಿ
ಶ್ರೀ ಬಿ.ಎಂ. ಭರತ್ VSSN ಅಧ್ಯಕ್ಷರು
ಶ್ರೀ ನಾರ್ಬರ್ಟ್ ಸಲ್ಡಾನ ದಾನಿಗಳು
ಶ್ರೀ ಸತೀಶ್ ಬಣಕಲ್ ಪಂಚಾಯಿತಿ ಅಧ್ಯಕ್ಷರು ಮತ್ತು ಶ್ರೀಮತಿ ರವಿಕಲಾ ಪೈ ತರುವೆ ಪಂಚಾಯಿತಿ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.