ಬಣಕಲ್ ಹೋಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನ ಪರಿಷತ್ ಚುನಾವಣೆಯ ಮತಯಾಚನೆ ಕಾರ್ಯಕ್ರಮ

ಬಣಕಲ್ :ಬಣಕಲ್ ಹೋಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಪರಿಷತ್ ಚುನಾವಣೆಯ ಮತಯಾಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರಾದ ದ್ರುವನಾರಾಯಣ್, ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ಶ್ರೀ ಬಿ.ಎಲ್.ಶಂಕರ್, ಮಾಜಿ ಸಚಿವೆ ಶ್ರೀಮತಿ ಡಾ//ಮೋಟಮ್ಮ, ಅಭ್ಯರ್ಥಿ ಶ್ರೀಮತಿ ಗಾಯತ್ರಿಶಾಂತೇಗೌಡ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಡಾ//ಅಂಶುಮಂತ್, ಬಿ.ಕೆ. ನಾಗೇಶ್ ಗೌಡ್ರು, ಬಿ.ಜೆ.ಪಿ.ಯಿಂದ ಕಾಂಗ್ರೆಸ್ ಸೇರ್ಪಡೆಗೊಂಡ ಬಾಳೆಹಳ್ಳಿ ಸತೀಶ್ ಗೌಡ್ರು, ಎಸ್.ಬಿ.ದೇವರಾಜ್ ಸಬ್ಲಿ, ಹೋಬಳಿ ಅಧ್ಯಕ್ಷರಾದ ಸುಬ್ರಮಣ್ಯ, ಇರ್ಫಾನ್, ಉಮ್ಮರ್, ವಿನಯ್ ಕುಮಾರ್, ಕೆ.ಆರ್.ಸುಂದರೇಶ್, ದಿಲ್ದಾರ್ ಬೇಗಂ, ಗೋಪಲಾಚಾರ್, ಶಿವರಾಂ ಶೆಟ್ಟಿ, ಪ್ರಭಾಕರ್, ರುದ್ರಯ್ಯ, ನಾಗರತ್ನ, ನಯನ ಮೋಟಮ್ಮ, ಮತ್ತಿತರರು ಹಾಜರಿದ್ದರು