ಚಿಕ್ಕಮಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಹೊರಟ್ಟಿದ್ದ ಸಚಿವರು ಸಾಗುವ ದಾರಿ ಮಧ್ಯದಲ್ಲಿ ಕೊಟ್ಟಿಗೆಹಾರದ ಬಿಜೆಪಿ ಕಾರ್ಯಕರ್ತರನ್ನು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದರು ಈ ಸಂದರ್ಭದಲ್ಲಿ ಕೊಟ್ಟಿಗೆಹಾರದ ಜನಪ್ರಿಯ ರುಚಿಕರ ಸ್ಪೇಷಲ್ ನೀರು ದೋಸೆಯನ್ನು ಕಾರ್ಯಕರ್ತರೊಂದಿಗೆ ಬೆರೆತು ಸವಿದ ,ಸರಳ ಸಜ್ಜನಿಕೆಯ ರಾಜಕಾರಣಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಈ ಸಂದರ್ಭದಲ್ಲಿ ,ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಜೇಂದ್ರ, ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ತರುವೆ ಆದರ್ಶ್, ಕಲ್ಲೇಶ್ ಬಾಳೂರು,ಕ್ರಷ್ಣ ಟೈಲರ್,ಶ್ರೇಯಸ್,ಸುರೇಶ್ ಶೆಟ್ಟಿ,ಕ್ರಷ್ಣಪ್ಪ ಜಾವಳಿ ಮುಂತಾದವರಿದ್ದರು,
