ಜಾವಳಿ ಗ್ರಾಮದ ಸಂತ್ರಸ್ತರಿಂದ ಪರಿಹಾರಕ್ಕೆಆಗ್ರಹ

  • ಕಳೆದ ಎರಡು ವರ್ಷಗಳ ಹಿಂದೆ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಮಲೆಮನೆ,ಮಧುಗುಂಡಿ,ಚನ್ನಡ್ಲು ಭಾಗದಲ್ಲಿ ಸುರಿದ ಭಾರಿ ಮಳೆಗೆ ಮನೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿ ಇಂದು ಸಂತ್ರಸ್ತರು ,ಕೆಂಪೇಗೌಡ ಓಕ್ಕಲಿಗ ಯುವ ವೇದಿಕೆ ನೇತೃತ್ವದಲ್ಲಿ ಮೂಡಿಗೆರೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.