ಕೊಟ್ಟಿಗೆಹಾರ – ಸೋಮೇಶ್ವರ ಅತ್ತಿಗೆರೆ ದೇವಸ್ಥಾನದಲ್ಲಿ ಕಳ್ಳತನ

ಚಿಕ್ಕಮಗಳೂರು: ರಕ್ಷಾ ಬಂಧನ ಪೂಜೆಯ ಹಿನ್ನಲೆಯಲ್ಲಿ ಬಾಗಿಲು ತೆರೆದಾಗ ಕಳ್ಳತನ ಬಯಲು

ಖದೀಮರು ದೇವಸ್ಥಾನದಲ್ಲಿದ್ದ ಬೆಲೆಬಾಳುವ ಸುಮಾರು 12 ಗಂಟೆಗಳು ಕಳ್ಳತನ ಮಾಡಿ ಎಸ್ಕೇಪ್.


ಹಿಂದೆಯೂ ಕೂಡ ಇದೇ ದೇವಸ್ಥಾನದಲ್ಲಿ ಬೀಗ ಮುರಿದು ಹುಂಡಿ ಡಬ್ಬ ಕಳ್ಳತನ ವಾಗಿತ್ತು.

ಮದ್ಯ ರಾತ್ರಿ ವೇಳೆ ನಡೆದಿರಬಹುದು ಎಂಬ ಶಂಕೆ.

ಬಾರಿ ಬೆಲೆ ಬಾಳುವ ಮೌಲ್ಯದ ಗಂಟೆಗಳು ಕಳ್ಳತನ

ಸ್ಥಳಕ್ಕೆ ಮೂಡಿಗೆರೆ CPI ಸೋಮಶೇಖರ್ ಮತ್ತು ಬಣಕಲ್ PSI ಗಾಯತ್ರಿ ಭೇಟಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲು.