ದೇವರುಂದ ದಿನೇಶ್ ಬಿಜೆಪಿ ರಾಷ್ಟೀಯ ಕಿಸಾನ್ ಮೋರ್ಚಾದ ಸದಸ್ಯರಾಗಿ ಆಯ್ಕೆ

ಶ್ರೀಯುತ ಎಂ ಜೆ ದಿನೇಶ್ ದೇವೃಂದ ಇವರನ್ನು ಬಿಜೆಪಿ ಪಕ್ಷ ಬಿ.ಜಿ.ಪಿ.ರಾಷ್ಟ್ರೀಯ ಕಿಸಾನ್ ಮೋರ್ಚಾದ ಸದಸ್ಯರಾಗಿ ಕರ್ನಾಟಕ ರಾಜ್ಯದ ಹಾಗು ಕೆಂದ್ರದ ನಾಯಕರು ಆಯ್ಕೆಮಾಡಿರುತ್ತಾರೆ ದಶಕಗಳಿಂದ ಕೃಷಿ ಪತ್ರಿಕೆಯನ್ನು ಸ್ಥಾಪಿಸಿ, ಕೃಷಿಕ ಪತ್ರಿಕೆ ಸಂಪಾದಕರಾಗಿ, ನಾಡಿನ ರೈತರಿಗೆ ಸದಾ ಮಾರ್ಗದರ್ಶನ ನೀಡುತ್ತಿರುವ, ಸದಾಕಾಲ ರೈತಪರ ಚಿಂತನೆ ಮತ್ತು ಕೃಷಿಕ ವಲಯಕ್ಕೆ ಒಳಿತಾಗಿರುವ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಾಗು ಬಿಜೆಪಿ ಪಕ್ಷದಲ್ಲಿ ಸದಕಾಲ ಕೋಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ದಿನೇಶ್ ಬಂದಿರುವ ಈ ದೊಡ್ಡ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸಲು ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಬಿಜೆಪಿ ಕಾರ್ಯಕರ್ತರು ಆರೈಸಿದ್ದಾರೆ