ವನಮಹೋತ್ಸವ ಕಾರ್ಯಕ್ರಮ ನಿಮಿತ್ತ ಗಿಡ ನೆಡುವ ಕಾರ್ಯಕ್ರಮ ಬಾಳೂರು ಹೋಬಳಿಯಲ್ಲಿ ಯಶಸ್ವಿಯಾಗಿ ನಡೆಸಿದರು,
ಕಾರ್ಯಕ್ರಮವನ್ನು ಉಪಸಭಾಪತಿಗಳಾದ ಪ್ರಾಣೇಶ್ ಅವರು, ಹಾಗೂ ಶಾಸಕರಾದ ಕುಮಾರಸ್ವಾಮಿಯವರು ಗಿಡ ನೆಡುವುದರ ಮೂಲಕ ಯುವ ಮೋರ್ಚಾ ಸಂಘಟನೆ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಅವಿನಾಶ್ ಜನ್ನಾಪುರ, ಬಾಳೂರು ಹೋಬಳಿ ಯುವ ಮೋರ್ಚಾ ಅಧ್ಯಕ್ಷರು ಅಜಿತ್, ಪ್ರಧಾನ ಕಾರ್ಯದರ್ಶಿ ರಚನ್, ನಯನ, ನಂದನ್, ಸಚಿನ್ ಬಾನಹಳ್ಳಿ, ಪರೀಕ್ಷಿತ್, ಭರತ ಬಾಳುರು, ಅನುಕುಮಾರ್, ಸತೀಶ್ ಬಾಳುರು, ವಿಜೇಂದ್ರ, ಅನುದೀಪ್, ಕಲ್ಲೇಶ್ ಬಾಳುರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
