ಬಣಕಲ್: ಬಣಕಲ್ ನ ಅರಣ್ಯ ರಕ್ಷಕ ಮೊಸಿನ್ ಬೇಜಾದ್ ರವರಿಗೆ ಮುಖ್ಯಮಂತ್ರಿಗಳು ಪದಕ ನೀಡಿ ಗೌರವಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುವುದು ಬಣಕಲ್ ಜನತೆಗೆ ಸಂತಸ ತರಿಸಿದೆ.
ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಇವರ ಗಣನೀಯ ಸಾಧನೆಗಾಗಿ ಕರ್ನಾಟಕ ಸರ್ಕಾರವು 2021-22ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ನೀಡಿ ಗೌರವಿಸಿದೆ.ಇದೆ ರೀತಿಯಲ್ಲಿ ಉತ್ತಮ ಸೇವೆ ಮೂಲಕ ರಾಜ್ಯದಲ್ಲಿ ಒಳ್ಳೆಯ ಹೆಸರು ಗಳಿಸುವಂತಾಗಲಿ ಎಂದು ಬಣಕಲ್ ನ್ಯೂಸ್ ವತಿಯಿಂದ ಹಾರೈಸುತ್ತೇವೆ.
ವರದಿ :✍️ಸೂರಿ ಬಣಕಲ್