ಅಮೃತ ಕಾಲದಲ್ಲಿ ಕೋಟ್ಯಂತರ ಭಾರತೀಯರ ಕನಸು ನನಸಾದ ಕ್ಷಣ !

ಬಣಕಲ್ :ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ವಿಯಾಗಿದ್ದರ ಹಿನ್ನೆಲೆಯಲ್ಲಿ ಜಾವಳಿಯಲ್ಲಿ ಇಂದು ಸಂಘ ಪರಿವಾರದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು, ಈ ಸಂದರ್ಭದಲ್ಲಿ ಪರೀಕ್ಷಿತ್ ಜಾವಳಿ,ಕ್ರಷ್ಣ ಟೈಲರ್, ಶಶಿಕುಮಾರ್, ಸಂಪತ್, ಸುರೇಶ್ ಟೈಲರ್, ಕಾರ್ತಿಕ್, ಜಯಂತ್, ಪ್ರತೀಕ್, ದಯಾನಂದ್, ಸಂದೀಪ್, ಸತೀಶ್ ಇದ್ದರು.