ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕೆ.ರಮೇಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚಿಂದ್ರ ಭೇಟಿ
ಬಿ.ಹೊಸಹಳ್ಳಿ , ಮತ್ತು ಬಣಕಲ್ ನಾ ಇಂದಿರಾ ನಗರ ನಿರಾಶ್ರಿತ ರ ಹೊಸ ವಸತಿ ಕೇಂದ್ರ, ರಸ್ತೆಗಳು, ಮತ್ತು ಸೇತುವೆಗಳು,ಮಳೆಯಿಂದ ಹಾನಿಯಾಗುವ ಸಂಭವವಿರುತ್ತದೇ ಎಂದೂ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದೂ ಅಧಿಕಾರಿಗಳಿಗೆ ಸೂಚನೆ.
