ಬಣಕಲ್ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ168ನೇ ಜಯಂತಿ

ಬಣಕಲ್: ನುಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಣಕಲ್ ಇವರ ವತಿಯಿಂದ ಬಣಕಲ್ ಸುಭಾಷ್ ನಗರದ ಸಮುದಾಯಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಯ ಗುರುಜಯಂತಿ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮವನ್ನು ಬಣಕಲ್ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಯೋಧರು ಶ್ರೀಯುತ ಗಿರಿಯಪ್ಪ ಪೂಜಾರಿ ಅವರು ಉದ್ಘಾಟಿಸಿದರು,

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಜಿಲ್ಲಾ ಒಕ್ಕೂಟದ ಯುವ ವೇದಿಕೆ ಅಧ್ಯಕ್ಷರು ಶ್ರೀಯುತ ಪ್ರವೀಣ್ ಪೂಜಾರಿ
ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ಯೋಗೇಶ್ ಪೂಜಾರಿ, ಅಧ್ಯಕ್ಷರಾದ ಸುರೇಶ್ ಪೂಜಾರಿ, ಉಪಾಧ್ಯಕ್ಷರಾದ ನಾಗರಾಜ ಪೂಜಾರಿ, ಕಾರ್ಯದರ್ಶಿ ಅರುಣ್ ಪೂಜಾರಿ ಕಿತ್ತಲೆ ಗಂಡಿ, ಸಹಕಾರ್ಯದರ್ಶಿ ಹರೀಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಪೂಜಾರಿ, ಮಹಿಳಾ ಸಂಘದ ಅಧ್ಯಕ್ಷರಾದ ನಾಗರತ್ನ ಟೀಚರ್
ಬಣಕಲ್ ಘಟಕದ ಗೌರವಾಧ್ಯಕ್ಷರು ಶಾಂತಪ್ಪ ಪೂಜಾರಿ ಹಾಗೂ ತಾಲೂಕಿನ ವಿವಿಧ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳಾಗಿ

ಅಧ್ಯಕ್ಷರಾಗಿಲಕ್ಷ್ಮಣ್ ಪೂಜಾರಿ ಗುಡ್ಡಹಟ್ಟಿ,
ಗೌರವಾಧ್ಯಕ್ಷರಾಗಿ ಬಿವಿ ಸುರೇಶ್ ಪೂಜಾರಿ ಸುಭಾಷ್ ನಗರ,
ಉಪಾಧ್ಯಕ್ಷರಾಗಿ ಬಿಎನ್ ಹರೀಶ್ ಪೂಜಾರಿ ಸುಭಾಷ್ ನಗರ ಮತ್ತು ಪ್ರಭಾಕರ್ ಪೂಜಾರಿ,
ಕಾರ್ಯದರ್ಶಿಯಾಗಿ ಪ್ರಶಾಂತ್ ಪೂಜಾರಿ ಸುಭಾಷ್ ನಗರ,
ಸಹ ಕಾರ್ಯದರ್ಶಿಯಾಗಿ ರೇವತಿ ಪೂಜಾರ್ತಿ ಕುವೆಂಪುನಗರ, ರಮೇಶ್ ಪೂಜಾರಿ ಸುಭಾಷ್ ನಗರ
ಖಜಾಂಜಿಯಾಗಿ ಸುಜಯ್ ಪೂಜಾರಿ ಸುಭಾಷ್ ನಗರ,
ಸಂಘಟನಾ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ ಗುಡ್ಡಹಟ್ಟಿ

ಸಲಹ ಸಮಿತಿಯ ಅಧ್ಯಕ್ಷರಾಗಿ ಗಿರಿಯಪ್ಪ ಪೂಜಾರಿ ಸುಭಾಷ್ ನಗರ,
ಸದಸ್ಯರಾಗಿ
ಬಿಆರ್ ರವಿ ಪೂಜಾರಿ,
ಶಾಂತಪ್ಪ ಪೂಜಾರಿ,
ಕೇಶವ ಪೂಜಾರಿ,
ಎಸ್ ನಾರಾಯಣ ಪೂಜಾರಿ ಇವರು ಪದಗ್ರಹಣ ಮಾಡಿದರು

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅನುಷ್ಕ, ಯಶಸ್ವಿನಿ,ಶಾರ್ವರಿ ಇವರಿಗೆ ಪ್ರೋತ್ಸಾಹಿಸಿ ಸನ್ಮಾನಿಸಲಾಯಿತು.