ಮೂಡಿಗೆರೆ :ಮೂಡಿಗೆರೆ ತಾಲೂಕು ಬಿಜೆಪಿ ಕಛೇರಿಯಲ್ಲಿ ಇಂದು ಮೂಡಿಗೆರೆ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಕಾರ್ಯಕ್ರಮ ನಡೆಯಿತು .ಕಾರ್ಯಕ್ರಮದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಧರ್ಮಪಾಲ್,ಸದಸ್ಯ ಮನೋಜ್, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್,ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ನಗರ ಯುವ ಮೋರ್ಚಾ ಅಧ್ಯಕ್ಷ ಸುನಿಲ್, ತಾಲೂಕು ವಕ್ತಾರ ನಯನ್ ತಳವಾರ, ಗೋಣಿಬೀಡು ಬಿಜೆಪಿ ಅಧ್ಯಕ್ಷ ಕನ್ನೆಹಳ್ಳಿ ಭರತ್ ,ಚಿರಾಗ್ ಕೊಟ್ರಕೆರೆ,ಆನಂದ್ ಕಣಚೂರು, ಪ್ರಸಾದ್ ಕುಂದೂರು, ಸಾಮಾಜಿಕ ಜಾಲತಾಣ ಸಂಚಾಲಕ ಬಾಲೂಶೆಟ್ಟಿ,ವೆಂಕಟೇಶ್ ಬಾಪುನಗರ,ಲೋಕೇಶ್, ರಾಕೇಶ್,ಕಿರಣ್,ಪ್ರಶಾಂತ್ ಪ್ರಜ್ವಲ್ ಇದ್ದರು
