ಬಣಕಲ್ ವಿಶ್ವ ಹಿಂದೂ ಪರಿಷತ್ ಭಜರಂಗ ದಳ ವತಿಯಿಂದ ಬೃಹತ್ ಶೋಭಾ ಯಾತ್ರೆ


ಇಂದು ಬಣಕಲ್ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ದತ್ತ ಮಾಲಾ ದಾರಿಗಳಿಂದ ಶೋಭಾ ಯಾತ್ರೆ ನಡೆಯಿತು ಬಣಕಲ್ ಮಹಾಮಾಯಿ ದೇವಸ್ಥಾನದಿಂದ ಹೊರಟು ಬಣಕಲ್ ರಾಜಬೀದಿಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು ನಂತರ ಬಣಕಲ್ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ದಿಕ್ಸುಚಿ ಭಾಷಣಕಾರರಾಗಿ ಯುವ ವಾಗ್ಮಿ ಕುಮಾರಿ ಹಾರಿಕ ಮಂಜುನಾಥ್ ಭಾಗವಹಿದ್ದರು.