ಬಣಕಲ್ :ಬಿ ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ದಿನಾಂಕ 5/10/2024ನೆ ಶನಿವಾರ ಸಹಕಾರ ಸಂಘದ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಶ್ರೀಯುತ B M ರಮೇಶ್ ಬಾನಹಳ್ಳಿ ಇವರು ಅವಿರೋದವಾಗಿ ಆಯ್ಕೆ ಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸಹಕಾರಿಗಳಾದ ಶ್ರೀಯುತ ಗೋಪಾಲಗೌಡ್ರು, ಉಪಾಧ್ಯಕ್ಷರು ಶ್ರೀಯುತ H t ಪ್ರಸನ್ನ, ಸದಸ್ಯರಾದ ಕೆ ಬಿ ಗೋಪಾಲಗೌಡ್ರು, ಓ ಜಿ ರವಿ, ರಕ್ಷಿತ್, ಅಮೋಘ, ರಚನಾ ಅರುಣ್, ಸಾವಿತ್ರಿ, ಶೇಖರ್ ಪೂಜಾರಿ, ರಮೇಶ್ ಬೆಟ್ಟಗೆರೆ, ಸುಂದರ, ಉಪೇಂದ್ರ, ದ್ಯಾವಣ್ಣ ಗೌಡ ಹಾಗೂ ಚುನಾವಣೆ ಅಧಿಕಾರಿ ಶ್ರೀಮತಿ ಜ್ಯೋತಿ ಲಕ್ಷ್ಮಿ ಮತ್ತು ಮೇಲ್ವಿಚಾರಕರು ಶ್ರೀಯುತ ಪ್ರಯಗ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ B R ವೇಣುಗೋಪಾಲ್ ರವರು ಇದ್ದರು