ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನನ್ನು ಉಳಿಸಿಕೊಳ್ಳಲು ಧನ ಸಹಾಯಕ್ಕೆ ತಾಯಿಯ ಮನವಿ

ನನ್ನ ಹೆಸರು ಸುಮಾ ನಾನು ಬಣಕಲ್ ನಿವಾಸಿಯಾಗಿದ್ದೇನೆ.ನನ್ನ ಮಗ ಶರತ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅವನನ್ನು ಮಂಗಳೂರಿನ ಹಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಆತನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ನಾನು ಮನೆ ಕೆಲಸ ಮಾಡಿಕೊಂಡು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದೇನೆ ನನಗೆ ಈ ವೆಚ್ಚ ಭರಿಸುವುದು ಸಾಧ್ಯವಾಗುತ್ತಿಲ್ಲ. ನನಗೆ ಯಾರು ಇಲ್ಲ ನೀವುಗಳೇ ನನಗೆ ಸಹಾಯ ಮಾಡಬೇಕಿದೆ. ನನ್ನ ಮಗನನ್ನು ಉಳಿಸಿಕೊಳ್ಳಲು ದಾನಿಗಳು ಉದಾರ ಧನ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

ಧನ ಸಹಾಯ ಮಾಡಲು ಇಚ್ಚಿಸುವವರು Karnataka BANK-A/C-0692500100752701IFSC-KARB0000945SOUMYA B.KBBMP NO-21 10thMAINSREE VEERABADRESHVARA NLYABEGANGLURU