ಮೂಡಿಗೆರೆ :ಇಂದು ಮೂಡಿಗೆರೆ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ನೂತನವಾಗಿ ಆರಂಭವಾದ ತಾಲೂಕು ಬಿಜೆಪಿ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಮೂಡಿಗೆರೆ ಶಾಸಕರಾದ ಎಂ.ಪಿ.ಕುಮಾರಸ್ವಾಮಿ,ತಾಲೂಕು ಬಿಜೆಪಿ ಅಧ್ಯಕ್ಷ ರಘು ಜನ್ನಾಪುರ, ಹಿರಿಯರಾದ ದಿ!!ದಯಾನಂದ್ ನಾಯಕ್ ಅವರ ಪತ್ನಿ ಸುಮತಿ ನಾಯಕ್ ,ಬಿಜೆಪಿ ಹಿರಿಯರಾದ ಹಳೆಮೂಡಿಗೆರೆ ಜಗದೀಶ್, ಡಿ.ಎಸ್. ಸುರೇಂದ್ರ, ಜಯಂತ್,ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಧರ್ಮಪಾಲ್,ಪಂಚಕ್ಷರಿ ಶಶಿಧರ್, ಗಜೇಂದ್ರ ಕೊಟ್ಟಿಗೆಹಾರ, ಪರೀಕ್ಷಿತ್ ಜಾವಳಿ, ಪಟೇಲ್ ಮಂಜು, ಸಂದರ್ಶ್ ,ಭರತ್ ಕನ್ನಳ್ಳಿ,ಯೋಗೇಶ್,ಪಟ್ಟಣ ಪಂಚಾಯಿತಿ ಸದಸ್ಯ, ಉಪಾಧ್ಯಕ್ಷ ಸುದೀರ್,ಯುವ ಮೋರ್ಚಾ ಅಧ್ಯಕ್ಷ ಅವಿನಾಶ್, ಮನೋಜ್ ,ಹಳೇಕೋಟೇ ರಾಮಣ್ಣ ,ಬಿಜೆಪಿ ನಾಯಕರು ಕಾರ್ಯಕರ್ತರು ಹಾಜರಿದ್ದರು.
