ಗದ್ದೆಗಿಳಿದು ನಾಟಿ ಮಾಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ

ಚಿಕ್ಕಮಗಳೂರು ಕೊಟ್ಟಿಗೆಹಾರ :ಗ್ರಾಮದ ಮಹಿಳೆಯರಿಂದ ಸೋಬಾನೆ ಪದ ಕ್ಕೆ ಸಾತ್ ಕೊಟ್ಟು ಹಾಡಿ ನಾಟಿ ಮಾಡಿದ ಮೂಡಿಗೆರೆ ಶಾಸಕ.

ಅನ್ನದಾತರಿಂದ ನಾಟಿ ಕಾರ್ಯಕ್ರಮ

ಭತ್ತದ ನಾಟಿ ಮಾಡಲು ಸಾತ್ ಕೊಟ್ಟ ಕೊಟ್ಟಿಗೆಹಾರ ಭಾಗದ ಸುತ್ತ ಮುತ್ತದ ಹಳ್ಳಿ ಯುವಕರುಕೃಷಿಯತ್ತ ಯುವಕರನ್ನು ಪ್ರೇರೇಪಿಸುವ ದೃಷ್ಟಿಯಿಂದ ಟಿಲ್ಲರ್ ನಲ್ಲಿ ಗದ್ದೆ ಹೂಡಿ ನಾಟಿ ಮಾಡಿ ಗಮನ ಸೆಳೆದ ಶಾಸಕ ಎಂ.ಪಿ.ಕುಮಾರಸ್ವಾಮಿ.

ದೇವನಗುಲು ಯಶೋದಮ್ಮ ಸುಂದರೇಶ್ ಗೌಡ ಗದ್ದೆಗೆ ನಾಟಿ ಮಾಡಲು ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯರಾದ ಭರತ್ ಬಾಳುರು,ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಂಜಯ್ ಕೊಟ್ಟಿಗೆಹಾರ, ವೇಣು ಕೊಟ್ಟಿಗೆಹಾರ, ಶತೀಶ್ ಬಾಳುರು, ಪ್ರದೀಪ್ ಬಿನ್ನಡಿ, ರಘುಪತಿ ಬಾಳುರು ಮತ್ತಿತರರು ಉಪಸ್ಥಿತರಿದ್ದರು