ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ

ಬಣಕಲ್ ಕಾಫಿ ಬೆಳೆಗಾರರಾದ , ಬಿ.ಕೆ. ಪೃಥ್ವಿ ಅವರ ಬಣಕಲ್ ವಿಲೇಜಿನ ತೋಟದಲ್ಲಿದ್ದ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ವನ್ನು, ಉರಗ ರಕ್ಷಕ ಆರೀಫ್ ಬಣಕಲ್, ಇವರು ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದು ಚಾರ್ಮಾಡಿ ಘಾಟಿಯಲ್ಲಿ ಸುರಕ್ಷಿತವಾಗಿ ಬಿಡಲಾಯಿತು…