ಬಣಕಲ್: ಬಸ್ ಚಾಲನೆ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆ ಬಣಕಲ್ ನಲ್ಲೆ ಬಸ್ ನಿಲ್ಲಿಸಿದ ಘಟನೆ ಇಂದು ಬೆಳಗ್ಗೆ ನಡೆಯಿತು.
ಇಂದು ಬೆಳಗ್ಗೆ ಶಾಲಾ ಮಕ್ಕಳನ್ನು ಹೊತ್ತೋಯುವ ಮತ್ತಿಕಟ್ಟೆ ಬಸ್ ಬಾಳೂರು ಮತ್ತಿಕಟ್ಟೆ ಮಾರ್ಗವಾಗಿ ಬಣಕಲ್ಗೆ ಬರುವ ಸಂದರ್ಭದಲ್ಲಿ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಇದರಿಂದ ವಿಚಲಿತನಾಗದೆ ಬಸ್ ನಿದಾನವಾಗಿ ಚಲಾಯಿಸಿ ಬಣಕಲ್ ವರೆಗೆ ತಂದು ನಿಲ್ಲಿಸಿದ್ದಾರೆ. ನಂತರ ಅವರನ್ನು ಸಮಾಜ ಸೇವಕ ಆರಿಫ್ ರವರು ಪ್ರಥಮ ಚಿಕಿತ್ಸೆ ಕೊಡಿಸಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಸಿದರು.
ವರದಿ :✍️ಸೂರಿ ಬಣಕಲ್