ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ತಡೆ: ಬಣಕಲ್ ನಲ್ಲಿ ಪಟಾಕಿ ಹೊಡೆದು ಸಂಭ್ರಮಾಚರಣೆ

ರಾಹುಲ್ ಗಾಂಧಿಜಿಯವರ ಕೇಸನ್ನು ಸುಪ್ರೀಂ ಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಈ ದಿನ ಬಣಕಲ್ ಹೋಬಳಿ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು ಈ ಸಂದರ್ಭ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ತ್ರಿಪುರ ಸುಬ್ರಮಣ್ಯ, ಮಾಜಿ ತಾ.ಪಂ.ಸದಸ್ಯರಾದ ದೇವರಾಜು ಸಬ್ಲಿ,ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಇರ್ಫಾನ್,ಸದಸ್ಯರಾದ ವಿನಯ್ ಕುಮಾರ್,ಮುಖಂಡರಾದ ಅಹ್ಮದ್ ಭಾವ,ಚಂದ್ರಯ್ಯ,ಚಂದ್ರಪ್ಪ, ರುದ್ರಯ್ಯ, ದಿಲ್ದಾರ ಬೇಗಂ, ಗಿರೀಶ್,ಮಂಜುನಾಥ್,ಬಸವರಾಜು, ನಜೀರ್ ಸಾಬ್,ಉಪಸ್ಥಿತರಿದ್ದರು