ಬಣಕಲ್ :ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಮೂಡಿಗೆರೆ ತಾಲೂಕ್ ಇದರ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ಭಾನುವಾರ ನಡೆಯಿತು ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಆಯ್ಕೆ ಆದರು, ಬಣಕಲ್ ಗೌರವಾಧ್ಯಕ್ಷರಾಗಿ ಯೋಗೇಶ್ ಪೂಜಾರಿ ಹಳೆ ಮೂಡಿಗೆರೆ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ ಜಾರ್ಗಲ್, ಉಪಾಧ್ಯಕ್ಷರಾಗಿ ಶೇಖರ್ ಪೂಜಾರಿ ಹೊರಟ್ಟಿ, ಉಪಾಧ್ಯಕ್ಷರಾಗಿ ನಾಗರಾಜ್ ಪೂಜಾರಿ ಗೋಣಿಬೀಡು, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ ಕಿತ್ತಲೆಗಂಡಿ, ಸಹ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಬಿ ಹೊಸಳ್ಳಿ, ಖಜಾಂಚಿಯಾಗಿ ರಾಜೇಶ್ ಪೂಜಾರಿ ಮೂಡಿಗೆರೆ, ಸಂಘಟನಾ ಕಾರ್ಯದರ್ಶಿಯಾಗಿ ಗಿರೀಶ್ ಪೂಜಾರಿ ಗೋಣಿಬೀಡು ಆಯ್ಕೆಯಾದರೂ.
