2025 ಹಾಗೂ 2026ನೇ ಸಾಲಿನ ವಾರ್ಷಿಕ ಸಭೆಯು ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಸದಸ್ಯರ ಸಮ್ಮುಖದಲ್ಲಿ ಸಂತೆಕಟ್ಟೆಯ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಕಳೆದ ವರ್ಷದ ಪದಾಧಿಕಾರಿಗಳಾದಂತಹ ಅಧ್ಯಕ್ಷರು:–ಸುರೇಶ್,, ಉಪಾಧ್ಯಕ್ಷರುಗಳು:– ಹರೀಶ್ ಚೆಗ್,,ಕೃಷ್ಣ ಗುಡ್ಡೆಟ್ಟಿ, ರಾಜೇಶ್ ಮತ್ತಿಕಟ್ಟೆ,,
ಕಾರ್ಯದರ್ಶಿ:–ಹರೀಶ್ ಅಬ್ಬಿಗುಂಡಿ
ಸಹ ಕಾರ್ಯದರ್ಶಿಗಳು:– ಗಿರೀಶ್ ಹಾಗೂ ಭರತ್ ಬಂಕೆನಹಳ್ಳಿ
ಖಜಾಂಚಿ:– ಮನು ಕೆಳ್ಳಳ್ಳಿ
ಸಹಾಯ ಖಜಾಂಚಿ:– ಸುನಿಲ್ ಚಕ್ಕಮಕ್ಕಿ ಇವರನ್ನು ಸರ್ವ ಸದಸ್ಯರ ಬೆಂಬಲದೊಂದಿಗೆ ಆಯ್ಕೆಮಾಡಲಾಯಿತು.
ಎಲ್ಲಾ ಪದಾಧಿಕಾರಿಗಳಿಗೆ ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಎಲ್ಲಾ ಸದಸ್ಯರುಗಳು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ