ದಿನಾಂಕ 16 12 2024 ರಂದು ಏಕಲವ್ಯ ವಸತಿ ಶಾಲೆಯಿಂದ 100 ಮೀಟರ್ ಮುಂದೆ ಹಾಸನ ಮೂಲದ ಮನು ಎಂಬುವವರು ಮನನೊಂದು ಆತ್ಮಹತ್ಯೆ ಯತ್ನಿಸಲು ಪ್ರಯತ್ನಿಸಿದ್ದು ಬ್ಲೇಡ್ನಿಂದ ಕುತ್ತಿಗೆಯನ್ನು ಕುಯ್ದು ಕೊಂಡು ಸ್ನೇಹಿತರಿಗೆ ವಾಟ್ಸಪ್ ಮೂಲಕ ಮೆಸೇಜ್ ಕಳುಹಿಸಿದ್ದು ಸ್ನೇಹಿತರು 112 ಗೆ ಕರೆ ಮಾಡಿದ ಮೇರೆಗೆ ತಕ್ಷಣ ಸದರಿ ಸ್ಥಳಕ್ಕೆ ತೆರಳಿ ಆ ವ್ಯಕ್ತಿಯ ಕುತ್ತಿಗೆ ಕ್ಯೂಯ್ದುಕೊಳ್ಳದಂತೆ ಮನವೊಲಿಸಿ ಅವನ ಪ್ರಾಣ ಉಳಿಸಿ ಅವನನ್ನು ಬಣಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಕುತ್ತಿಗೆಗೆ ಹೊಲಿಗೆ ಹಾಕಿಸಿ ಚಿಕಿತ್ಸೆ ಕೊಡಿಸಿ ನಂತರ ಅವರ ಪತ್ನಿಯನ್ನು ಕರೆಸಿ ಅವರಂತೆ ಕಳುಹಿಸಿ ಕೊಟ್ಟಿರುತ್ತೆವೆ
ಈ ಸಮಯದಲ್ಲಿ ಬಣಕಲ್ ಪೊಲೀಸರಾದ ಅಭಿಷೇಕ್ ಬಿ ಎಸ್ ,ದಿಲೀಪ್, ಸುಂಕ ಭೋವಿ ,ಓಂಕಾರ ನಾಯಕ ರವರು ಹಾಜರಿರುತ್ತಾರೆ
ವರದಿ : ಸೂರಿ ಬಣಕಲ್