ಬಣಕಲ್: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡಿಗೆರೆ ಪ್ರಖಂಡ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.ವೃಕ್ಷ ಹಾಗೂ ಸಂಘಟನೆ ಬಗ್ಗೆ ವೇಣುಗೋಪಾಲಸ್ವಾಮಿ ದೇವಸ್ಥಾನದ ಅರ್ಚಕರಾದ ಕಾರಂತ್ ಭಟ್ರು ಅವರು ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದರು
ಈ ಕಾರ್ಯಕ್ರಮದಲ್ಲಿ ಬಜರಂಗದಳ ಜಿಲ್ಲಾ ಗೋರಕ್ಷಾ ಪ್ರಮುಖರಾದ ಅಜಿತ್ ಜೈನ್ ಬೈಲು ಮೂಡಿಗೆರೆ ತಾಲೂಕು ಸಹ ಸಂಯೋಜಕರಾದ ಸಂತೋಷ್ ಶುಭನಗರ ಪ್ರಣಿತ್ ಚೇತನ್ ಕಾರ್ತಿಕ್ ಕನ್ನಳ್ಳಿ ಶಶಿಕುಮಾರ್ ರಂಜಿತ್ ಪ್ರಸನ್ನ ಮನೋಜ್ ಅನೇಕ ಕಾರ್ಯಕರ್ತರು ಇದ್ದರು.
ವರದಿ :✍️ಸೂರಿ ಬಣಕಲ್