ದತ್ತಭಕ್ತರಿಂದ ದತ್ತ ಮಾಲಾಧಾರಣೆ

ಬಣಕಲ್ :ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಜರುಗುವ ದತ್ತ ಮಾಲಾ ಅಭಿಯಾನದ ಅಂಗವಾಗಿ ಮೂಡಿಗೆರೆ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಮಾಲದಾರಣೆ ಕೈಂಕರ್ಯ ನೆರವೇರಿತು.

ಬಜರಂಗದಳ ತಾಲೂಕು ಸಂಯೋಜಕ್ ಅಜಿತ್ ಅವರ ನೇತೃತ್ವದಲ್ಲಿ ಮಾಲಾದಾರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ಅಭಿ ಬಣಕಲ್, ತಾಲೋಕ್ ಸಹ ಸಂಯೋಜಕ್ ಸಂತೋಷ,ಪ್ರಣಿತ್,

ಮೂಡಿಗೆರೆ ನಗರ ಪದಾಧಿಕಾರಿಗಳು ನಿತಿನ್,ಮನೋಜ್,ಅಶ್ವಥ್, ಧನು, ಚೇತನ್, ಪ್ರದೀಪ್, ಇನ್ನಿತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು